tag:blogger.com,1999:blog-3256459274432726236.post7238971708195847591..comments2024-02-06T09:54:02.238-08:00Comments on ಭೂತಗನ್ನಡಿ: ರೇಪ್ ಕಲ್ಚರ್ ಮನಸ್ಥಿತಿಗೆ ಕನ್ನಡಿ ಹಿಡಿದ ವಿದ್ಯಾ ದಿನಕರ್a k kukkilahttp://www.blogger.com/profile/17246497989463926613noreply@blogger.comBlogger1125tag:blogger.com,1999:blog-3256459274432726236.post-49153228430480744372015-12-31T00:04:31.503-08:002015-12-31T00:04:31.503-08:00ತಮ್ಮ ಮಾತುಗಳನ್ನು ಮುಲಾಜಿಲ್ಲದೇ ಒಪ್ಪಿಕೊಳ್ಳಲು ಇಚ್ಛಿಸುತ್...ತಮ್ಮ ಮಾತುಗಳನ್ನು ಮುಲಾಜಿಲ್ಲದೇ ಒಪ್ಪಿಕೊಳ್ಳಲು ಇಚ್ಛಿಸುತ್ತೇನೆ.<br /><br />ಆದರೆ ಒಂದು ಮಾತು.<br /><br />ಕುವೆಂಪು ವಿವಿಯವರೊಬ್ಬರು ಶ್ರೀಮತಿ ರೂಪಾ ಲಕ್ಷ್ಮಿ ಅನ್ನುವವರ ಫೇಸ್ಬುಕ್ ಬರಹವೊಂದಕ್ಕೆ ಬರಹಕ್ಕೆ ಅಶ್ಲೀಲವಾದ ಪ್ರತಿಕ್ರಿಯೆ ಹಾಕಿದಾಗ, ಅದರ ವಿರುದ್ಧ ದಾಖಲಿಸಿದ ದೂರು ಪೋಲೀಸ್ ಠಾಣೆಯಲ್ಲಿ ಧೂಳು ಹಿಡಿಯುವಂತೆ ಹಾಗೂ ಆ ಮನುಷ್ಯ ಠಾಣೆಯನ್ನು ತಲುಪುವ ಮೊದಲೇ ಜಾಮೀನು ಸಿಗುವಂತೆ ಸಹಾಯ ಮಾಡಿರುವ ಸರಕಾರೀ ಹುದ್ದೆಯಲ್ಲಿರುವ ಪ್ರಭಾವಿ ವ್ಯಕ್ತಿಗಳು ಮತ್ತವರ ಬೆಂಬಲಿಗರೂ, ಈ ಮೂರು ಸಬಲೆಯರ ಶೋಷಣೆಯ ವಿರುದ್ಧ ಆಗಾಗ ದನಿ ಎತ್ತುತ್ತಲೇ ಇರುತ್ತಾರೆ. ಅವರೂ ಈ ರೇಪ್ ಮನಸ್ಥಿತಿಯ ವಿರುದ್ಧ ದನಿಗೂಡಿಸುತ್ತಿದ್ದಾರೆ. <br /><br />ಇದು ನನಗೆ ಆಶ್ಚರ್ಯ ಉಂಟುಮಾಡುವ ಸಂಗತಿ. ಆಸು ಹೆಗ್ಡೆhttps://www.blogger.com/profile/13580303445613091286noreply@blogger.com