tag:blogger.com,1999:blog-3256459274432726236.post4819743676506746234..comments2024-02-06T09:54:02.238-08:00Comments on ಭೂತಗನ್ನಡಿ: ಕಾರ್ಮಿಕರ ಪ್ರತಿಭಟನೆಗಿಂತ ಶ್ರೀಶಾಂತ್ ರ ಮದುವೆಯೇ ಮುಖ್ಯವಾಗುತ್ತದಲ್ಲ, ಏಕೆ ಹೇಳಿ?a k kukkilahttp://www.blogger.com/profile/17246497989463926613noreply@blogger.comBlogger1125tag:blogger.com,1999:blog-3256459274432726236.post-68881603804497530332014-01-23T09:11:59.352-08:002014-01-23T09:11:59.352-08:00ಕಾರ್ಪೊರೇಟ್ ಮಾಧ್ಯಮಗಳ ವರ್ಗಗುಣ ಪದೇ ಪದೇ ಸಾಬೀತಾಗುತ್ತಿದೆ...ಕಾರ್ಪೊರೇಟ್ ಮಾಧ್ಯಮಗಳ ವರ್ಗಗುಣ ಪದೇ ಪದೇ ಸಾಬೀತಾಗುತ್ತಿದೆ. ಇವರಿಗೆ ಬಹುಜನರ ಹಿತಕ್ಕಿಂತ ಉಳ್ಳವರ ಹಿತ ಮುಖ್ಯವಾಗಿದೆ. ಜನರ ಸಮಸ್ಯೆಗಿಂತ ಬ್ರೇಕಿಂಗ್, ಕ್ರೈಮ್, ಸೆಕ್ಸ್ ಈ ವಿಚಾರಗಳಿಗೆ ಒತ್ತು ಹೆಚ್ಚಾಗಿದೆ. ಇದು ಆರೋಗ್ಯಕರ ಸಮಾಜದ ಬೆಳವಣಿಗೆಗೆ ದೊಡ್ಡ ಅಡ್ಡಿ. ದುಡಿಯುವ ಜನರ ಪರವಾಗಿ ಮಾಧ್ಯಮಗಳ ಮಾತನಾಡುವ ಅನಿವಾರ್ಯತೆಯನ್ನು ಸೃಷ್ಟಿಸುವ ಒಂದು ಸಾಂಸ್ಕೃತಿಕ ಕ್ರಾಂತಿಯಾಗುವ ಅಗತ್ಯವಿದೆ.Naveenkumar H.Rhttps://www.blogger.com/profile/11555248320499885429noreply@blogger.com